Tuesday, March 15, 2022

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತನ ಸತ್ಯಸೂತ್ರದಲ್ಲಿ ಎಲ್ಲ ಜೀವಮಣಿಗಳೂ ಪೋಣಿಸಲ್ಪಟ್ಟಿವೆ. ಮಣಿಗಳು ಸತ್ಯಸೂತ್ರದ ನಿಬಂಧನಕ್ಕೊಳಪಟ್ಟು ನಡೆದರೆ ಹಾರ. ಹಾಗೆ ಒಳಪಡದೆ, ಸೂತ್ರದಿಂದ ಬೇರೆ ಬೇರೆಯಾಗಿ ನಿಂತರೆ, ಅಲ್ಲಿ ಹಾರಕ್ಕೆ ವಿಷಯವಿಲ್ಲ. ಹಾರ ಹೋಗಿ ಸಂಹಾರ ಉಳಿಯುತ್ತದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages