Tuesday, April 18, 2023

ಶ್ರೀರಂಗ ವಚನಾಮೃತ (Sriranga Vachanamruta)

ಮೂಲದವರೆಗೂ ಹೋಗಿ ಅದನ್ನು ಆಸ್ವಾದಿಸಬೇಕು. ಅಂತೆಯೇ ಮಹರ್ಷಿಗಳು ಕಂದಮೂಲದ ಆಸ್ವಾದನೆ ಮಾಡುವವರು. ಮೂಲವನ್ನು ತಿನ್ನುವುದೇ ಅವರ ಕೆಲಸ, ಊರ್ಧ್ವಮೂಲವಾಗಿರುವ ಜೀವನವೃಕ್ಷದ ಮೂಲವನ್ನೇರಿ ಅದನ್ನು ಆಸ್ವಾದಿಸುವವರು ಮಹರ್ಷಿಗಳು.



To know more about Astanga Yoga Vijnana Mandiram (AYVM) please visit our Official Website, Facebook and Twitter pages