Thursday, January 5, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಂದ್ರಿಯಗಳು ತಮಗೆ ಬೇಕಾದ ವಿಷಯವನ್ನು ಮಾತ್ರ ಅಪೇಕ್ಷಿಸುತ್ತವೆಅದಲ್ಲದೆ ಬೇರೆ ವಿಷಯ ಬಂದರೆ ತಳ್ಳಿಬಿಡುತ್ತವೆ. ಅದು ಅವುಗಳಿಗೆ ಹೊರೆಯಾಗುತ್ತೆ. ಹೀಗೆ ಇಂದ್ರಿಯಗಳ ಸ್ಚಭಾವವನ್ನರಿತ ಜ್ಞಾನಿಗಳು ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಆತ್ಮಧರ್ಮಕ್ಕೆ ಅವಿರೋಧವಾಗಿ ಕೊಡುವುದಕ್ಕೋಸ್ಕರ ಅನೇಕ ಉಪಾಯಗಳನ್ನು ಬಳಸಿದ್ದಾರೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages