Thursday, January 12, 2023

ಶ್ರೀರಂಗ ವಚನಾಮೃತ (Sriranga Vachanamruta)

ಮೂಗು ತಬ್ಬಲಿ, ಆಗಾಗ್ಗೆ ನೆಗಡಿ ಬರುತ್ತೆ. ಅದಕ್ಕೋಸ್ಕರ ನೋಡಿ, ನಾನು ಅದನ್ನು ಹೊಲಿಸಿಬಿಟ್ಟಿದ್ದೇನೆ ಎಂದರೆ ಉಸಿರಾಟಕ್ಕೆ  ಧಕ್ಕೆ. ಆದ್ದರಿಂದ ನೆಗಡಿ ಬಂದರೆ ಅದರ ನಿವಾರಣೆಗಾಗಿ ಯತ್ನಿಸಿ. ಭಗವಂತನು ಕರಣಕಳೇ ಬರಗಳನ್ನೇಕೆ ಕೊಟ್ಟಿದ್ದಾನೆ ಎಂಬುದನ್ನರಿತು, ಆತನು ಕೊಟ್ಟ ಐಶ್ವರ್ಯವನ್ನು ಅವನ ಅಭಿಪ್ರಾಯಾನುಗುಣವಾಗಿ ಉಪಯೋಗಿಸಿಕೊಂಡು ಸುಖಪಡಿ. ನಿಸ್ಸುಖೀ ಸ್ಯಾತ್.



To know more about Astanga Yoga Vijnana Mandiram (AYVM) please visit our Official Website, Facebook and Twitter pages