Thursday, August 25, 2022

ಶ್ರೀರಂಗ ವಚನಾಮೃತ (Sriranga Vachanamruta)

ಮಾತೃಸ್ಥಾನದಲ್ಲಿರುವ ಪೃಥ್ವೀಕ್ಷೇತ್ರವು, ದಿವಿಸ್ಥಾನದಲ್ಲಿರುವ ತೇಜೋಬೀಜದ ಆಶಯವನ್ನು ಅಥವಾ ಸತ್ಯಸಂಕಲ್ಪವನ್ನು ಹೊರತರಲು ಒಂದು ದ್ವಾರವಾಗಿದೆ. ಭಗವಂತನ ರಾಜ್ಯದಲ್ಲಿ ನಾವು ಅಂದರೆ ಸ್ತ್ರೀಪುರುಷರಾದ ನಾವುಗಳು ಪ್ರಜೆಗಳಾಗಿ ಉಳಿದುಕೊಂಡು ಯಥಾ ರಾಜಾ ತಥಾ ಪ್ರಜಾಃ ಎಂಬುದಾಗಿ ಹೇಳಿಕೊಳ್ಳಬೇಕಾದರೆ ದೈವೀ ಸಂಪತ್ತು ನಮ್ಮಲ್ಲಿ ತುಂಬಿಕೊಂಡಾಗ ತಾನೇ ಇದು ಸಾಧ್ಯವಾಗುತ್ತೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages