Tuesday, June 6, 2023

ಶ್ರೀರಂಗ ವಚನಾಮೃತ (Sriranga Vachanamruta)

ಮನುಷ್ಯನು ನಡೆಯಲಾರದಾದಾಗ ದೊಣ್ಣೆಯನ್ನು ಊರಿಕೊಂಡು ನಡೆಯುವುದುಂಟು. ಊರಿಕೊಂಡು ನಡೆಯದಿದ್ದರೆ ಶರೀರಕ್ಕೆ ಅಪಾಯ. ಆದ್ದರಿಂದ ಊರಿಕೊಂಡೇ ನಡೆಯಬೇಕು. ಹಾಗೆ ಹೆಜ್ಜೆ ಹೆಜ್ಜೆಗೂ ಆ ದೊಣ್ಣೆಯ ಅವಲಂಬನ ಬೇಕಾದಂತೆ, ಜೀವಕ್ಕೆ ಅವಲಂಬನವಾದ ಭಗವಂತನನ್ನೂ ಹೆಜ್ಜೆಹೆಜ್ಜೆಗೂ ನೆನೆಸಿಕೊಳ್ಳುತ್ತಾ  ನಡೆಯಬೇಕಾದದ್ದೇ ಮಾನವನ ಧ್ಯೇಯ.



To know more about Astanga Yoga Vijnana Mandiram (AYVM) please visit our Official Website, Facebook and Twitter pages