Saturday, December 24, 2022

ಶ್ರೀರಂಗ ವಚನಾಮೃತ (Sriranga Vachanamruta)

ಮರಹತ್ತಿರುವವನು ಎಷ್ಟೇ ಭರವಸೆಕೊಟ್ಟರೂ ಕೈ ಬಿಟ್ಟು ನಮಸ್ಕಾರ ಮಾಡಯ್ಯಾ ಎಂದರೆ ಭಯಪಡುತ್ತಾನೆ. ಅಂತೆಯೇ ಜೀವನವೃಕ್ಷದ ಶಾಖೆಗಳಾದ ಇಂದ್ರಿಯಗಳ ಕೈಗೆ ಸಿಕ್ಕಿ ಒದ್ದಾಡುತ್ತಿರುವ ಜೀವವು ಭಗವಂತನು ನನ್ನನ್ನು ಆಶ್ರಯಿಸು ಎಂದು ಕರೆದರೂ ಅವುಗಳ ಕೈ ಬಿಡುವುದಕ್ಕೆ ಇಷ್ಟಪಡುವುದಿಲ್ಲ.



To know more about Astanga Yoga Vijnana Mandiram (AYVM) please visit our Official Website, Facebook and Twitter pages