Tuesday, May 24, 2022

ಶ್ರೀರಂಗ ವಚನಾಮೃತ (Sriranga Vachanamruta)

ಪಕ್ಷಿಗಳು ಗೂಡು ಕಟ್ಟುತ್ತವೆ. ಮಳೆ ಬಂದರೆ ಒಂದು ತೊಟ್ಟು ನೀರೂ ಅದರೊಳಕ್ಕೆ ಬೀಳೋಲ್ಲ. ಆಹಾರ ತಾವೇ ಸಂಪಾದಿಸುತ್ತವೆ. ಕುಟುಂಬ ಯೋಜನೆಗೂ ಒಳಪಡದೇ ಸರಿಯಾಗಿ ನಡೆದುಕೊಂಡು ಹೋಗುತ್ತವೆ. ಪ್ರಾಣಿಗಳಿಗೆ ಇಲ್ಲದೆ ನಮಗೆ ಇರುವಂತಹುದು ಭಗವಂತನ ಹತ್ತಿರ ಹೋಗುವುದು. ನರ ಏನಾದರೂ ಇದನ್ನು ಮರೆತರೆ ವಾ ಸೇರುತ್ತೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages