Thursday, May 19, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವಕ್ಕೆ ಇಂದ್ರಿಯಗಳ ಮೂಲಕ ಎಷ್ಟೇ ಸೌಖ್ಯವಿದ್ದರೂ, ತನ್ನ ಸೌಖ್ಯಕ್ಕೆ ಬೇಕಾದ ವಿಷಯ ದೊರೆತಾಗಲೇ ಅದಕ್ಕೆ ಪೂರ್ಣ ಸೌಖ್ಯ. ಕಣ್ಣಿಗೆ ಗಾನ ಹೇಳುತ್ತೇನೆ, ಕಿವಿಗೆ ರೂಪ ಕೊಡುತ್ತೇನೆ ಎಂದರೆ ಒಪ್ಪುವುದಿಲ್ಲ. ಆದ್ದರಿಂದ ಅದರದ್ದೇ ಆದ ವಿಷಯ ಕೊಡಬೇಕು. ಹಾಗೆ ಜೀವಕ್ಕೆ ಆದ ವಿಷಯ ದೇವನೇ. ಅವನನ್ನು ಪಡೆದಾಗಲೇ ಜೀವಕ್ಕೆ ನೆಮ್ಮದಿ ಇರುತ್ತದೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages