Thursday, April 21, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ವೃಕ್ಷವು ಬೀಜದ ಆಶಯವನ್ನು ಕ್ರಮಬದ್ಧವಾಗಿ ವಿಸ್ತರಿಸಿ ಬೀಜರೂಪದಲ್ಲೇ ನಿಲ್ಲುವಂತೆ ಬೆಳೆದಾಗ ಅದರ ಸ್ವರೂಪವನ್ನುಳಿಸಿಕೊಂಡು ಬೆಳೆದಂತಾಗುತ್ತದೆ. ಹೀಗಲ್ಲದೆ ಎಲೆಯಲ್ಲಿಯೋ, ಕಾಯಲ್ಲಿಯೋ ವಿಕಾಸ ನಿಂತರೆ ಮತ್ತೆ ಬೀಜದ ರೂಪವು ಉಳಿಯುವುದಿಲ್ಲ. ಹಾಗೆಯೇ ಸ್ವರೂಪ ಉಳಿಸಿಕೊಂಡು ಜೀವನ ಮಾಡಬೇಕೆಂದರೆ ಹುಟ್ಟು ಸಾವುಗಳಿಲ್ಲದೆ ಪರಮಾನಂದದಲ್ಲಿದ್ದು, ಜ್ಞಾನ, ಆನಂದ, ಅಣುತ್ವ, ಅಮಲತೆ ಇವುಗಳು ಉಳಿಯುವಂತೆ ಜೀವನ ಮಾಡಬೇಕು.


To know more about Astanga Yoga Vijnana Mandiram (AYVM) please visit our Official Website, Facebook and Twitter pages